The Public Spot
ರಾಜಕೀಯ

ಗ್ಯಾರಂಟಿಗಳಿಂದ ರಾಜ್ಯಕ್ಕೆ ಹೊಸ ದಿಕ್ಕು..! ಸಾಧನೆಗಳ ಪಟ್ಟಿ ಬಿಚ್ಚಿಟ್ಟ ಸಿದ್ದರಾಮಯ್ಯ

ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳ ಜಾರಿಗೆ ಪ್ರಯತ್ನ
ಪ್ರಣಾಳಿಕೆಯ 165ರ ಪೈಕಿ 158 ಅಂಶಗಳನ್ನು ಜಾರಿ ಮಾಡಿದ್ದೇವೆ
2013ರಲ್ಲಿ ನೀಡಿದ್ದ 550ರ ಪೈಕಿ 300 ಭರವಸೆ ಈಡೇರಿಸಿದ್ದೇವೆ
5 ಗ್ಯಾರಂಟಿ ಘೋಷಿಸಿದ್ವಿ, ಎಲ್ಲವನ್ನೂ ಜಾರಿ ಮಾಡಿದ್ದೇ
ಮಾತು ತಪ್ಪಿಸಿಕೊಳ್ಳುವ ಕೆಲಸ ಮಾಡಿಲ್ಲ ಎಂದ ಸಿದ್ದರಾಮಯ್ಯ.

ಇದು ನನಗೆ, ಪಕ್ಷಕ್ಕೆ ಸಂತೃಪ್ತಿ ತರುವ ವಿಚಾರ –

ಗ್ಯಾರಂಟಿ ಯೋಜನೆ ಬಗ್ಗೆ ವಿಪಕ್ಷದವ್ರು ಅಪಪ್ರಚಾರ ಮಾಡಿದ್ರು
ಪ್ರಧಾನಿ ಕೂಡಾ ನಮ್ಮ ಮೇಲೆ ಅಪಪ್ರಚಾರ ಮಾಡಿದ್ರು
ಗ್ಯಾರಂಟಿ ಜಾರಿಯಾಗಲ್ಲ ಎಂದು ಅಪಪ್ರಚಾರ ಮಾಡಿದ್ರು
ನಮ್ಮ ಗ್ಯಾರಂಟಿ ಯೋಜನೆಗಳು ಇಂದು ಮಾದರಿಯಾಗಿವೆ
ಗ್ಯಾರಂಟಿ ಜಾರಿ ಬಳಿಕ ತಲಾದಾಯದಲ್ಲಿ ದೇಶಕ್ಕೆ ನಂ.1 ಇದ್ದೇವೆ
ಜಿಎಸ್‌ಟಿ ಕಲೆಕ್ಷನ್‌ನಲ್ಲಿ ಕರ್ನಾಟಕ ನಂಬರ್ 2 ಇದೆ
ವಿಪಕ್ಷಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ

2026-27ನೇ ಸಾಲಿನಲ್ಲಿ ದೇಶದ GSDP ಶೇ.7.4 ಇದೆ
ಈ ಬಾರಿ ಕರ್ನಾಕಟದ GSDP ಶೇ 8.1 ರಷ್ಟಿದೆ
ರಾಜ್ಯ ಸರ್ಕಾರ ಸಾಲ ಮಾಡಿದೆ ಅನ್ನೋದು ಸುಳ್ಳು
ಕರ್ನಾಟಕದ ಅರ್ಥಿಕತೆ ಸಾಕಷ್ಟು ಸದೃಢವಾಗಿದೆ
ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ

ಸಾಲ ಶೇ 24.94 GSDP ಇದೆ

ಜಿಎಸ್‌ಟಿ ಜಾರಿಯ ಬಳಿಕ ಪರಿಹಾರ ಕೊಡುತ್ತಿಲ್ಲ
ಬಜೆಟ್‌ನಲ್ಲಿ 19 ಸಾವಿರ ಕೋಟಿ ವಿತ್ತೀಯ ಕೊರತೆ ಆಯ್ತು
15ನೇ ಹಣಕಾಸು ಆಯೋಗದ ಹಣ ಬಂದಿಲ್ಲ
₹5495 ಕೋಟಿ ವಿಶೇಷ ಅನುದಾನ ಕೊಡಲಿಲ್ಲ
ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು ಕೆರೆ ಅಭಿವೃದ್ಧಿಗೆ ₹3,000 ಕೋಟಿ ಕೊಡಲಿಲ್ಲ
ಪೆರಿಫೆರಲ್ ರಿಂಗ್ ರಸ್ತೆಗೆ ₹3,000 ಕೊಡಲಿಲ್ಲ
₹11,495 ಕೋಟಿ ಕೇಂದ್ರ ಸರ್ಕಾರ ಕೊಡಲೇ ಇಲ್ಲ
ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಕೊಡಲಿಲ್ಲ
ಜೆಜೆಎಂ ಯೋಜನೆಯ ₹17,000 ಕೋಟಿ ಹಣ ಬಂದಿಲ್ಲ

Related posts

ವಾಲ್ಮೀಕಿ ಪ್ರತಿಮೆ ನೆಪದಲ್ಲಿ ಬಳ್ಳಾರಿಯಲ್ಲಿ ರಕ್ತ ರಾಜಕೀಯ.. ತಪ್ಪು ಯಾರದ್ದು..?

Publicspot

ಲಾಡ್ಲೆ ಮಶಾಕ್‌ ದರ್ಗಾ ಕೇಸ್‌.. ಆರೋಪಿಗಳ ವಿರುದ್ಧ ಕೇಸ್‌ ಮನ್ನಾ..

Publicspot

ಅಬಕಾರಿ ಇಲಾಖೆಯಲ್ಲಿ ಗೋಲ್ಮಾಲ್‌.. ಅಹೋರಾತ್ರಿ BJP – JDS ಧರಣಿ..

Publicspot

ಕಾಂಗ್ರೆಸ್‌ನಲ್ಲಿ ಮತ್ತೆ ಸಿಎಂ ಕುರ್ಚಿ ಫೈಟ್‌.. ಯತೀಂದ್ರ ಮಾತಾಡಿದ್ರೆ ಡಿಕೆ ಸೈಲೆಂಟ್‌ ಯಾಕೆ..?

Publicspot

ಮಹಾರಾಷ್ಟ್ರದಲ್ಲಿ ವಿಮಾನ ಅಪಘಾತವೋ.. ಉದ್ದೇಶ ಪೂರ್ವಕ ದುರಂತವೋ..?

Publicspot

ರಾಜ್ಯಮಟ್ಟದ ಸ್ವಾತಂತ್ರ‍್ಯ ದಿನಾಚರಣೆಗೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಿ: ಮಹೇಶ್ವರ್ ರಾವ್.

admin